ನಗರ ಬಿಜೆಪಿ ಅಧ್ಯಕ್ಷ ಜೀವಂಧರ್ ಜೈನ್, ಬಿಜೆಪಿ ಕ್ಷೇತ್ರ ಸಮಿತಿಯ ಮಾಜಿ ಅಧ್ಯಕ್ಷ ಅಪ್ಪಯ್ಯ ಮಣಿಯಾಣಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಭವಾನಿ ಚಿದಾನಂದ್, ತಾಲ್ಲೂಕು ಪಂಚಾಯಿತಿ ಸ್ಥಾಯಿ ಸಮಿತಿಯ ಅಧ್ಯಕ್ಷ ಮುಕುಂದ ಗೌಡ, ಸದಸ್ಯ ಹರೀಶ್ ಬಿಜತ್ರೆ, ಕೇಶವ ಗೌಡ ಬಜತ್ತೂರು, ವಿಜಯ್ ಕುಮಾರ್, ಗೋಪಾಲ ನಾಯ್ಕ್, ಅಬ್ದುಲ್ ಕುಂಞ, ಪ್ರೇಮಾ ರಂಜನ್ ದಾಸ್, ಪುರುಷೋ ತ್ತಮ ಗೌಡ ಕೋಲ್ಪೆ, ಜಯಶ್ರೀ ಚರ್ಚೆಯಲ್ಲಿ ಪಾಲ್ಗೊಂಡರು. ಶಂಭು ಭಟ್ ಸ್ವಾಗತಿಸಿದರು.