ರಾಜ್ಯ ಬಿಜೆಪಿ ಸಹವಕ್ತಾರೆ ಸುಲೋ ಚನಾ ಜಿ. ಕೆ. ಭಟ್, ಮಾಜಿ ಶಾಸಕ ಎ.ರುಕ್ಮಯ ಪೂಜಾರಿ, ಕ್ಷೇತ್ರಾಧ್ಯಕ್ಷ ಬಿ.ದೇವದಾಸ ಶೆಟ್ಟಿ ಮತ್ತಿತರರು ಮಾತನಾಡಿದರು. ಜಿಲ್ಲಾ ಪಂಚಾಯಿತಿ ಸದಸ್ಯ ರವೀಂದ್ರ ಕಂಬಳಿ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಜಿ. ಆನಂದ, ಪ್ರಮುಖರಾದ ಬಿ.ರಾಮದಾಸ್ ಬಂಟ್ವಾಳ, ಬಿ.ದಿನೇಶ ಭಂಡಾರಿ, ಮೋನಪ್ಪ ದೇವಸ್ಯ, ಸುದ ರ್ಶನ್, ಉಸ್ಮಾನ್ ಪಾಣೆಮಂಗಳೂರು, ಪುಷ್ಪರಾಜ್ ಚೌಟ, ಜನಾರ್ದನ ಬೊಂಡಾಲ, ಮಹಾಬಲ ಶೆಟ್ಟಿ, ರೊನಾಲ್ಡ್ ಡಿಸೋಜ, ಮಹೇಶ್ ಶೆಟ್ಟಿ ಬ್ರಹ್ಮರಕೂಟ್ಲು, ಪುರುಷೋತ್ತಮ ಶೆಟ್ಟಿ ವಾಮದಪದವು, ಸುಗುಣ ಕಿಣಿ, ಮಚ್ಚೆಂದ್ರ ಸಾಲ್ಯಾನ್, ಪ್ರಮೋದ್ ಕುಮಾರ್, ಮನೋಜ್ ಬ್ರಹ್ಮರಕೂಟ್ಲು, ಗಂಗಾಧರ ಕೋಟ್ಯಾನ್ , ಸೀತಾರಾಮ ಸಜೀಪ, ಗಣೇಶ್ದಾಸ್, ವಸಂತ ಕುಮಾರ್ ಅಣ್ಣಳಿಕೆ, ಎಂ.ದುರ್ಗಾಾದಾಸ್ ಶೆಟ್ಟಿ, ಸಂತೋಷ್ ಕುಮಾರ್ ಬೆಟ್ಟು, ಹರೀಶ ಆಚಾರ್ಯ ರಾಯಿ, ಕಿಶೋರ್ ಶೆಟ್ಟಿ ಅಂತರ, ದಿವಾಕರ ಶಂಭೂರು, ರಮಾ ನಾಥ ರಾಯಿ, ಸೀತಾರಾಮ ಪೂಜಾರಿ, ಗಣೇಶ ರೈ, ತನಿಯಪ್ಪ ಗೌಡ, ಜಗದೀಶ ಭಂಡಾರಿ, ಗೋಪಾಲ ಸುವರ್ಣ, ಜಿನೇಂದ್ರ ಜೈನ್, ಗುರುದತ್ ಇದ್ದರು.