ಹಿರಿಯ ವಕೀಲ ಎನ್.ಕೆ. ಆಚಾರ್ಯ ಮಾತನಾಡಿ, ವಕೀಲರು ಮತ್ತು ನ್ಯಾಯಾ ಧೀಶರು ಯಾವಾಗಲೂ ವಿದ್ಯಾರ್ಥಿಗಳಾ ಗಿರಬೇಕು. ತಾಳ್ಮೆಯಿಂದ ಹೊಸ ವಿಷಯ ಗಳನ್ನು ಕಲಿತುಕೊಳ್ಳಲು ಪ್ರಯತ್ನಿಸ ಬೇಕು. ವಕೀಲರು ಮತ್ತು ನ್ಯಾಯಾ ಧೀಶರ ಮಧ್ಯೆ ಉತ್ತಮ ಸಂಬಂಧ ಇರಬೇಕು ಮತ್ತು ನ್ಯಾಯಾಲಯದಲ್ಲಿ ಸಹ ಕಲಿಕೆಗೆ ಉತ್ತಮ ವಾತಾವರಣ ಇರಬೇಕು ಎಂದು ಹೇಳಿದರು. ಪ್ರಧಾನ ಸಿವಿಲ್ ನ್ಯಾಯಾಧೀಶ ಶಿವರಾಮ್, ಕಿರಿಯ ಸಿವಿಲ್ ನ್ಯಾಯಾಧೀಶ ರಾಮ್ ಪ್ರಶಾಂತ್ ಇದ್ದರು.