ದೃಷ್ಟಿ ಆಸ್ಪತ್ರೆಯ ವ್ಯವಸ್ಥಾಪಕ ಡಾ.ದಯಾನಂದ ಮೂರ್ತಿ, ಕಾಂಗ್ರೆಸ್ ಕಿಸಾನ ಘಟಕ ಅಧ್ಯಕ್ಷ ಬಸವರಾಜ ಯ್ಯಸ್ವಾಮಿ ಬದ್ದೇಪಲ್ಲಿ ಅಧ್ಯಕ್ಷತೆ ವಹಿಸಿ ದ್ದರು. ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಸಮಿತಿ ಕಾರ್ಯದರ್ಶಿ ಭೀಮರೆಡ್ಡಿ ಪಾಟೀಲ ಶಟ್ಟಿಹಳ್ಳಿ, ಎಪಿಎಂಸಿ ಮಾಜಿ ಅಧ್ಯಕ್ಷ ಭೀಮಣ್ಣಗೌಡ ಕ್ಯಾತನಾಳ, ಅಭಿಮನ್ಯು ಬದ್ದೇಪಲ್ಲಿ, ಶಿವಲಿಂಗರೆಡ್ಡಿ ಮಾಲಿ ಪಾಟೀಲ ಬದ್ದೇಪಲ್ಲಿ, ಡಾ.ರಾಜೇಶ್ವರಿ ಇದ್ದರು.