ಶಿವಾಲಯ ಟ್ರಸ್ಟ್ನ ಉಪಾಧ್ಯಕ್ಷ ಎಸ್.ಎಸ್.ಜಂಗಮಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಅಕ್ಕಮಹಾದೇವಿ ಬುರ್ಲಿ, ಬಸವರಾಜ ಕೊಂಡಗೂಳಿ, ಮಹೇಶ ಅನಂತಪೂರ, ಅಮಿತ ಬಿರಾದಾರ, ರವಿ ಚವ್ಹಾಣ, ಡಾ.ಮಹಾಂತೇಶ ಮಡಿಕೇಶ್ವರ, ಡಾ.ಎಸ್.ಜಿ.ಪಾಟೀಲ, ಶಾಂತಗೌಡ ಬಿರಾದಾರ, ಗೀತಮಾಲಾ ಪಾಟೀಲ, ಅಪ್ಪು ಶಿರೋಳಮಠ, ಮಂಜುನಾಥ ಅಡ್ಡಿ ಇದ್ದರು.ಶರಣು ಬಸ್ತಾಳ ಗಾಯನ ನಡೆಸಿ ಕೊಟ್ಟರು. ಉದಯ ನಾವಲಗಿ ನಿರೂಪಿಸಿ, ಅಮರೇಶ ಸಾಲಕ್ಕಿ ಸ್ವಾಗತಿಸಿ ದರು, ಬಸವರಾಜ ಬೈಚಬಾಳ ವಂದಿಸಿದರು.