‘20 ನಿಮಿಷಗಳಲ್ಲೇ ಮಕ್ಕಳು ಕೊನೆಯುಸಿರೆಳೆದರು. 11.20ರ ಸುಮಾರಿಗೆ ಪತ್ನಿಯೂ ಅಸುನೀಗಿದಳು. ಬೆಳಗಿನ ಜಾವ 3 ಗಂಟೆಯಾದರೂ ಸ್ವಲ್ಪ ಎದೆ ಉರಿ ಬಿಟ್ಟರೆ ನನ್ನ ಆರೋಗ್ಯದಲ್ಲಿ ಯಾವುದೇ ಬದಲಾವಣೆ ಕಾಣಲಿಲ್ಲ. ಹೀಗಾಗಿ, ಪಾಷಾಣ ಬೆರೆಸಿದ್ದ ನೀರನ್ನೇ ಸಿರೇಂಜ್ಗೆ ಹಾಕಿಕೊಂಡು, ಅದನ್ನು ಕೈಗೆ ಚುಚ್ಚಿಕೊಂಡಿದ್ದೆ. 7.30ರ ಸುಮಾರಿಗೆ ಅಣ್ಣ ಕೊಟ್ರೇಶಿ ಮನೆಗೆ ಬಂದು ನನ್ನನ್ನು ಆಸ್ಪತ್ರೆಗೆ ದಾಖಲಿಸಿದರು’ ಎಂದು ಸುಭಾಷ್ ಹೇಳಿಕೆ ನೀಡಿರುವುದಾಗಿ ಅಧಿಕಾರಿಗಳು ಮಾಹಿತಿ
ನೀಡಿದರು.