ರಾಜಕೀಯ ಪ್ರಾತಿನಿಧ್ಯ ಪಡೆಯುವುದು, ಸಮಾಜವನ್ನು ಜಾಗೃತಗೊಳಿಸಲು, ಸರ್ಕಾರದಿಂದ ಹೆಚ್ಚಿನ ಅನುದಾನ ಪಡೆಯಲು ಸಮಾವೇಶ ಆಯೋಜಿಸಲಾಗಿದೆ. ಎಲ್ಲಾ ಪಕ್ಷಗಳ ರಾಜ್ಯ ಮಟ್ಟದ ಮುಖಂಡರು ಹಾಗೂ ಸಮಾಜದ ಪ್ರಮುಖರು ಸಮಾವೇಶದಲ್ಲಿ ಪಾಲ್ಗೊಳ್ಳುವರು ಎಂದರು. ಕರ್ನಾಟಕ ಬಲಿಜ ಮಹಾಸಭಾದ ಮುಖಂಡರಾದ ದಿನ್ನೂರು ಪಿ.ರಾಜು, ಮುರುಳಿಕೃಷ್ಣ, ಸುರೇಶ್ಬಾಬು ಹಾಜರಿದ್ದರು.