ಜಾಧವ್ ಅವರ ಯಾವುದೇ ಮೇಲ್ಮನವಿ ಬಾಕಿ ಇದ್ದರೆ ಅದನ್ನು ತಕ್ಷಣವೇ ವಿಲೇವಾರಿ ಮಾಡುವಂತೆ ಸರ್ಕಾರಕ್ಕೆ ಸೂಚಿಸಬೇಕು ಎಂದೂ ಕೋರಲಾಗಿದೆ.
ಕಾನೂನು ಪ್ರಕಾರವೇ ಜಾಧವ್ ವಿಚಾರಣೆ ನಡೆಸಲಾಗಿದೆ ಮತ್ತು ಭಾರತದ ಬೇಡಿಕೆಯಂತೆ ಅವರಿಗೆ ಕಾನ್ಸಲ್ ನೆರವು ನೀಡಲಾಗಿದೆ ಎಂದು ಸರ್ಕಾರ ಘೋಷಿಸಬೇಕು ಎಂದು ಅರ್ಜಿಯಲ್ಲಿ ಕೋರಿದೆ.