‘ನಾವು ಸಿದ್ಧವಾಗಿದ್ದೇವೆ. ನಮ್ಮನ್ನು ಸ್ವದೇಶಕ್ಕೆ ಕೊಂಡೊಯ್ಯಲು ಭಾರತದಿಂದ ಹಡಗು ಬರುವುದನ್ನು ಕಾಯುತ್ತಿದ್ದೇವೆ. ಇಡೀ ಪ್ರದೇಶ ಇದ್ದಕ್ಕಿದ್ದಂತೆ ನಿರ್ಜನವಾಗಿದೆ. ನನ್ನಿಂದ ಏನೂ ವಿಷಯ ತಿಳಿದು ಬರದಿದ್ದರೆ ಗಾಬರಿಯಾಗಬೇಡಿ, ಆದರೆ ನಮಗೆ ಅಂಚೆ ತರುವಂತೆ ವ್ಯವಸ್ಥೆ ಮಾಡಿರುವುದರಿಂದ ನೀವು ಪತ್ರಗಳನ್ನು ಬರೆಯುವುದನ್ನು ನಿಲ್ಲಿಸಬೇಡಿ’. ‘ನಿಮ್ಮನ್ನು ಮತ್ತು ನನ್ನ ದೇಶವನ್ನು ಬೇಗ ನೋಡುತ್ತೇನೆ’.