ಮೈಲಾರಲಿಂಗೇಶ್ವರ ಭಕ್ತ ಮಂಡಳಿಯ ಅಧ್ಯಕ್ಷ ಟಿ.ಶಿವಕುಮಾರ್, ಪುರಸಭಾಧ್ಯಕ್ಷ ಎಚ್.ವಿ.ಪುಟ್ಟರಾಜು, ಸ್ಥಾಯಿ ಸಮಿತಿ ಅಧ್ಯಕ್ಷ ಎ.ಆರ್.ರವಿ ಕುಮಾರ್, ಸದಸ್ಯೆ ಕೆ.ಆರ್.ಸುಬ್ರಹ್ಮಣ್ಯ, ಕಾರ್ಯದರ್ಶಿ ಬಾ.ರಾ.ಸುಬ್ಬರಾಯ, ಗಣೇಶ್, ಅರ್ಚಕ ಸುಕುಮಾರ್, ಕೆ.ಎ.ರಾಜೇಗೌಡ, ಅರ್ಚಕ ಜಯರಾಂ, ಆರ್.ಬಿ.ಪುಟ್ಟೇಗೌಡ, ಪುರಸಭಾ ಸದಸ್ಯ ಕೆ.ಆರ್.ಸುಬ್ರಹ್ಮಣ್ಯ, ಗುಂಜೇವು ಶಿವಣ್ಣ, ಮಲ್ಲಿಕಾರ್ಜುನ್, ದೊಡ್ಡಮಲ್ಲೇಗೌಡ, ಸುಧಾನಳಿನಿ, ಮಂಜುಳಾ, ಶ್ರೀಕಂಠ ಪ್ರತಿಷ್ಠಾಪನಾ ಕಾರ್ಯದ ನೇತೃತ್ವ ವಹಿಸಿದ್ದರು.
ದೇವಾಲಯದ ಉದ್ಘಾಟನೆ ಮತ್ತು ಪ್ರತಿಷ್ಠಾನೆಗೆ ಬಂದ ಸಾವಿರಾರು ಭಕ್ತರಿಗೆ ಸಿಹಿ ಪುಂಗಲ್, ಮೊಸರನ್ನವನ್ನು ಕದಂಬ ಪ್ರಸಾದ್ ನೀಡಿದರು.