ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ರಥಯಾತ್ರೆ ಮಾಡಿ, ಜನರಲ್ಲಿ ರಾಮಮಂದಿರದ ಬಗ್ಗೆ ಜಾಗೃತಿ ಮೂಡಿಸಿದ ಎಲ್.ಕೆ. ಅಡ್ವಾಣಿ ಅವರು ರಾಷ್ಟ್ರಪತಿ ಹುದ್ದೆಯಿಂದ ವಂಚಿತರಾಗುವಂತೆ ಮಾಡಿದವರು ಯಾರು? ಇದು ಪ್ರಧಾನಿ ಮೋದಿ ಅವರ ಷಡ್ಯಂತ್ರವೇ? ಅಥವಾ ಆರ್ಎಸ್ಎಸ್ ಕೈವಾಡವೇ?ಅಡ್ವಾಣಿ ಕಷ್ಟಪಟ್ಟು ಬೆಳೆಸಿದ ಪಕ್ಷಕ್ಕೆ ಮತ್ತೊಬ್ಬರು ಮಾಲೀಕರಾದರೇ ?