‘ಹಣದ ಆಸೆಗೆ ಅಧಿಕಾರಿಗಳು ಈ ರೀತಿ ಮಾಡಿದ್ದು, ಇದರಿಂದ ದಲಿತರಿಗೆ ಅನ್ಯಾಯವಾಗಿದೆ. ದಲಿತರು ಜೀವನ ನಡೆಸಲು ಇದೇ ಭೂಮಿ ನೆಚ್ಚಿಕೊಂಡಿ ದ್ದಾರೆ. ಆದ್ದರಿಂದ ಕರ್ತವ್ಯ ಲೋಪ ಎಸಗಿದ ಅಧಿಕಾರಿಗಳನ್ನು ಸೇವೆಯಿಂದ ಅಮಾನತು ಮಾಡಬೇಕು’ ಎಂದು ಆಗ್ರಹಿಸಿದರು. ಗ್ರಾಮಸ್ಥರಾದ ಕಾಳಯ್ಯ, ನಿಂಗಮ್ಮ, ಹರೀಶ್, ರಮೇಶ್, ಸುರೇಶ್, ಮೈಲಾರಯ್ಯ, ರಾಜು, ಈರಯ್ಯ, ಭದ್ರಯ್ಯ, ಮಲ್ಲೇಶ, ದಲಿತ ಮುಖಂಡ ಹೆತ್ತೂರು ನಾಗರಾಜು ಇದ್ದರು.