ಈ ಹಿಂದೆ ಕಂದಾಯ ಇಲಾಖೆ ಅಧಿಕಾರಿಯಿಂದ ಜಮೀನಿನ ಗಡಿ ಗುರುತಿಸಿ ಹಾಕಿದ್ದ ಕಲ್ಲುಗಳನ್ನು ಕಿತ್ತು ಹಾಕಿದ್ದಾರೆ. ಬೆಲೆಬಾಳುವ ನೀಲಗಿರಿ ಮರಗಳನ್ನು ಲಪಟಾಯಿಸುವ ಉರುದ್ದೇಶದಿಂದ ಜಗಳ ತೆಗೆದು ಠಾಣೆಯಲ್ಲಿ ಪ್ರಕರಣ ದಾಖಲಿಸುತ್ತಾರೆ’ ಎಂದು ದೂರಿದರು. ಪತ್ರಿಕಾಗೋಷ್ಠಿಯಲ್ಲಿ ಅಣ್ಣೇಗೌಡ, ಜವರಮ್ಮ, ಹಿರೇಗೌಡ, ಮಂಜುನಾಥ್ ರಾಮು, ಚಂದ್ರು ಇದ್ದರು.