ಅಲ್ಬೂರು ಶನೇಶ್ವರಸ್ವಾಮಿ ಮಠದ ಸ್ವಾಮೀಜಿ ಮಾತನಾಡಿದರು. ವೈದ್ಯ ಡಾ.ಚನ್ನಕೇಶವ, ರೈತ ಚನ್ನಬಸವಣ್ಣ ಅವರನ್ನು ಸನ್ಮಾನಿಸಲಾಯಿತು. ಮಹಾಲಕ್ಷ್ಮಿ ಪೀಠದ ಸ್ವಾಮೀಜಿ, ರೈತ ಸಂಘದ ರಾಜ್ಯ ಕಾರ್ಯದರ್ಶಿ ಬಿ.ಎಸ್.ದೇವರಾಜು. ಜಿಲ್ಲಾ ಘಟಕದ ಅಧ್ಯಕ್ಷ ಶಂಕರಣ್ಣ, ತಾಲ್ಲೂಕು ಘಟಕದ ಅಧ್ಯಕ್ಷ ಯೋಗೀಶ್ವರಸ್ವಾಮಿ, ಹಸಿರು ಸೇನೆ ರಾಜ್ಯ ಸಂಚಾಲಕ ಕೆಂಕೆರೆ ಸತೀಶ್, ನೀರಾವರಿ ಸಮಿತಿಯ ಅಧ್ಯಕ್ಷ ಎಸ್.ವಿ. ಸ್ವಾಮಿ, ಗಂಗಾಧರ್ ಇದ್ದರು.