‘ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಮಹಮ್ಮದ್ ಜಾಫರ್ ಸಾಧಿಕ್ ಪ್ರತಿಕ್ರಿಯಿಸಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಕೂಡಲೇ ಚರ್ಚಿಸಿ ರಸ್ತೆ ಕಾಮಗಾರಿಯನ್ನು ಶೀಘ್ರವೇ ವೈಜ್ಞಾನಿಕವಾಗಿ ಪ್ರಾರಂಭಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು. ಮುಖಂಡರಾದ ಸುಜಾತಮ್ಮ, ಶಾಂತಮ್ಮ, ರಾಮಿರೆಡ್ಡಿ, ಜಬೀವುಲ್ಲಾ, ನಟರಾಜ್, ರಾಧಮ್ಮ, ಶ್ರೀನಿವಾಸ, ಗಂಗಾಧರ ಪ್ರತಿಭಟನೆಯಲ್ಲಿದ್ದರು.