ಸಮಾರಂಭದಲ್ಲಿ ಡಿ.ಸಿ.ಸಿ ಬ್ಯಾಂಕ್ ಉಪಾಧ್ಯಕ್ಷ ಎಚ್.ವಿ.ನಾಗರಾಜ್, ಬ್ಯಾಂಕ್ ನಿರ್ದೇಶಕ ನರಸಿಂಹಪ್ಪ, ಕೆಡಿಪಿ ಸದಸ್ಯ ಅಮರನಾಥರೆಡ್ಡಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ನರೇಂದ್ರ, ಸದಸ್ಯರಾದ ಕೆ.ಆರ್.ಸುದಾಕರ್ ರೆಡ್ಡಿ, ರಮಾದೇವಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮಮ್ಮ, ಉಪಾಧ್ಯಕ್ಷ ಕೆ.ಎನ್.ಸುಧಾಕರರೆಡ್ಡಿ, ಮುಖಂಡರಾದ ಕೆ.ಎಂ.ರಾಮಿರೆಡ್ಡಿ, ಜಿ.ವಿ.ಕೃಷ್ಣಾರೆಡ್ಡಿ, ಮರವಪಲ್ಲಿ ಎಂ.ಬಿ.ಈಶ್ವರೆಡ್ಡಿ, ಸುಬ್ಬಾರೆಡ್ಡಿ, ಪುಲಗಲ್ ಪಿ.ಎಲ್.ಭಾನುಪ್ರಕಾಶ್, ಪಿ.ರಾಧಾಕೃಷ್ಣ, ಚೇಳೂರು ಕೆ.ಜಿ.ವೆಂಕಟರವಣ, ಎಚ್.ವಿ.ಬಾಡಾನಾರಾಯಣಸ್ವಾಮಿ, ಜಿ.ವಿ.ಸುರೇಂದ್ರ, ಎಂ.ವಿ.ರಮೇಶ್ ಚಂದ್ರಾರೆಡ್ಡಿ, ಟಿ.ಎ.ಸಿ ಸದಸ್ಯ ಚಾಕವೇಲು ಬಿ.ಆರ್.ನಾಗರಾಜ್ ಇದ್ದರು.