‘ಇದು ಸತ್ಯ ಘಟನೆ ಆಧಾರಿತ ಚಿತ್ರ. ಹಾರರ್, ಸಸ್ಪೆನ್ಸ್, ಥ್ರಿಲ್ಲರ್ ಇದೆ. ಪ್ರಯಾಣದಲ್ಲಿ ಕಥೆ ಸಾಗುತ್ತದೆ. ಸಿನಿಮಾದ ಟೈಟಲ್ ನೋಡಿ ನಕಾರಾತ್ಮಕವಾಗಿ ಚಿಂತಿಸಬೇಕಿಲ್ಲ. ಈ ಚಿತ್ರದಲ್ಲಿ ಸಕಾರಾತ್ಮಕ ಸಂದೇಶವಿದೆ...’ –ನಿರ್ದೇಶಕ ಮಾಚಂದ್ರು ತಮ್ಮ ಹೊಸ ಚಿತ್ರ ‘ಶಿವನ ಪಾದ’ದ ಕಥೆಯ ಎಳೆಯನ್ನು ಬಿಚ್ಚಿಟ್ಟಿದ್ದು ಹೀಗೆ.