ಕೊಹ್ಲಿ ಕ್ರೀಡಾಂಗಣದಲ್ಲಿ ಅನೇಕ ಬಾರಿ ನೋಡುವವರಿಗೆ ಬೇಸರ ಅನಿಸುವಷ್ಟು ಸಿಟ್ಟು, ಅಸಮಾಧಾನಗಳ ಆಂಗಿಕ ಭಾವವನ್ನು ಪ್ರಕಟಿಸಿದ್ದಿದೆ. ಇಂಥ ವ್ಯಕ್ತಿ, ಶಿಸ್ತಿನ ಸಿಪಾಯಿಯಾಗಿದ್ದ ಕುಂಬ್ಳೆ ರಾಜೀನಾಮೆಗೆ ಪರೋಕ್ಷವಾಗಿ ಆಡಳಿತ ಮಂಡಳಿ ಮೇಲೆ ಒತ್ತಡ ತಂದಿರುವುದು ಬೇಸರ ಮೂಡಿಸಿದೆ.
-ಎಂ.ಪರಮೇಶ್ವರ, ಮದ್ದಿಹಳ್ಳಿ, ಹಿರಿಯೂರು