ಜಂಬೂಸವಾರಿಯಲ್ಲಿ ಚಾಮುಂಡೇಶ್ವರಿಯನ್ನು ಅಲ್ಲದೆ ರಾಜರನ್ನು ತಂದು ಕೂರಿಸಲಾದೀತೇ? ಅದು ಗುಲಾಮಗಿರಿಯ ಸಂಕೇತ ಅಲ್ಲವೆ? ಮಾಧ್ಯಮಗಳು ಒಂದು ನಾಡಿನ ಆಡಳಿತಕ್ಕೆ ಸಂಬಂಧಿಸದ ವ್ಯಕ್ತಿಗಳನ್ನು ‘ರಾಜರು’, ‘ಮಹಾರಾಜರು’, ‘ರಾಜಮಾತೆ’ ಎಂದು ಕರೆದು ಮಕ್ಕಳ ದಾರಿ ತಪ್ಪಿಸುವ ಕೆಲಸವನ್ನು ಪ್ರಶ್ನಿಸಿದ ಪ್ರೊ. ಕೆ.ಸಿ. ತಿಮ್ಮಪ್ಪ ಅವರ ವಾದ ಸರಿಯಾಗಿದೆ.
-ಪ್ರವೀಣ್ ಸೂಡ, ಬೆಂಗಳೂರು