ಅನುರಾಗ್ ಸಾವಿನ ನಂತರ ಸಾವಿನ ಕಾರಣಕ್ಕೆ ಸಂಬಂಧಿಸಿ ವಿವಿಧ ರೀತಿಯ ವಿಶ್ಲೇಷಣೆಗಳು ನಡೆದಿವೆ. ತಮ್ಮ ಅವ್ಯವ ಹಾರಗಳನ್ನು ಬಯಲಿಗೆಳೆಯಬಹುದು ಎಂಬ ಭಯದಿಂದ ಅನುರಾಗ್ ಅವರ ಮೇಲಧಿಕಾರಿಗಳೇ ಈ ಕೊಲೆ ಮಾಡಿ ಸಿದ್ದಾರೆ ಎಂದು ಅವರ ಕುಟುಂ ಬದ ಸದಸ್ಯರು ಆರೋಪಿಸಿದ್ದರು. ಅತಿಯಾದ ಔಷಧ ಸೇವನೆ ಸಾವಿಗೆ ಕಾರಣ ಆಗಿರಬಹುದು ಎಂಬ ಅನು ಮಾನವನ್ನು ಪೊಲೀಸರು ವ್ಯಕ್ತಪಡಿಸಿದ್ದರು.