ದೇವೇಂದ್ರ, ನಂದಕುಮಾರ್ ಮತ್ತು ನೀಲಗುಳಿ ಪದ್ಮನಾಭ ಖುಲಾಸೆಗೊಂಡ ವರು. 2015ರ ಜುಲೈ28ರಂದು ಪೊಲೀಸರ ತಂಡ ನಕ್ಸಲ್ ವಿರುದ್ಧ ಕಾರ್ಯಾಚರಣೆಗಾಗಿ ಮುಟ್ಲುಪಾಡಿ ಕಡೆಗೆ ಹೋಗುತ್ತಿದ್ದಾಗ ಮತ್ತಾವು ತಿರುವಿನ ಸಮೀಪ ನೆಲಬಾಂಬ್ ಸ್ಫೋಟಿಸಿತ್ತು. ಎರಡು ಜೀಪ್ಗಳು ಜಖಂಗೊಂಡು 13 ಪೊಲೀಸರು ಗಾಯಗೊಂಡಿದ್ದರು.ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.