ಮುಖಂಡರಾದ ಶರಣು ದಂಡಿನ್, ಹುಲಗಪ್ಪ ಗುರಿಕಾರ, ಮಲಕೀಂದ್ರರಾವ ಜಹಗಿರದಾರ, ಶಾಂತಣ್ಣ ದೊರೆ, ಸಂತೋಷ ಜಾಧವ, ಭೀಮನಗೌಡ, ಶಂಬಾಜಿಗೌಡ ಪಾಟೀಲ, ಮಲ್ಲಪ್ಪ ಇಸಾಂಪುರ, ಚನ್ನಬಸಪ್ಪಗೌಡ ಗುಂಡಲಗೇರಾ, ಶಾಂತಪ್ಪ ಬಾಕ್ಲಿ ಇದ್ದರು. ಈ ಕುರಿತು ‘ಪ್ರಜಾವಾಣಿ’ ಬುಧವಾರದ ಸಂಚಿಕೆಯಲ್ಲಿ ‘ಕೆರೆ ನಿರ್ಮಿಸಲು ಮುಂದಾದ ಗ್ರಾಮಸ್ಥರು’ ಶೀರ್ಷಿಕೆಯಡಿ ವರದಿ ಪ್ರಕಟಿಸಿತ್ತು.