ಕನ್ನಡ ಸಾರಸ್ವತ ಪರಿಚಾರಿಕೆ ಕಾರ್ಯದರ್ಶಿ ಎ.ಎಂ.ತ್ಯಾಗರಾಜ್, ಎಸ್ಡಿಎಂಸಿ ಸದಸ್ಯ ರಾದ ಮಂಜು ನಾಥ್, ಹನುಮಂತರೆಡ್ಡಿ, ರಾಮಚಂದ್ರ, ಮುಖ್ಯಶಿಕ್ಷಕಿ ವೆಂಕಟ ರತ್ನಮ್ಮ, ಶಿಕ್ಷಕ ಚಾಂದ್ಪಾಷಾ, ಗ್ರಾಮಸ್ಥರಾದ ನಡಿಪಿ ನಾಯಕನಹಳ್ಳಿ ರವಿ, ಆನಂದ್, ಅಶ್ವತ್ಥ ನಾರಾಯಣ್, ಎ.ಜಿ.ನರಸಿಂಹ ಮೂರ್ತಿ, ಮುನಿಯಪ್ಪ, ವೆಂಕಟಮ್ಮ, ನರಸಿಂಹ ಮೂರ್ತಿ, ರವಿಪ್ರಕಾಶ್ ಹಾಜರಿದ್ದರು.