ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ. ಸೌದಾಗರ, ಜಮಖಂಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವರ್ಧಮಾನ ನ್ಯಾಮಗೌಡ, ಜಿ.ಪಂ ಸದಸ್ಯ ಶಿವಾನಂದ ಪಾಟೀಲ, ತಾ.ಪಂ ಸದಸ್ಯೆ ಶೋಭಾ ಹೊಸೂರ, ಸುಶೀಲಕುಮಾರ ಬೆಳಗಲಿ, ಸುಭಾಷ ಪಾಟೋಳಿ, ಅರ್ಜುನ ದಳವಾಯಿ, ದಯಾನಂದ ಪಾಟೀಲ, ಅಭಯ ನಾಂದ್ರೇಕರ, ಸಾವಳಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲ್ಲಪ್ಪ ಗಿರಡ್ಡಿ ಮತ್ತಿತರರು ವೇದಿಕೆಯಲ್ಲಿದ್ದರು. ವರ್ಷಿಣಿ ಕಳ್ಳಿಮಠ ಪ್ರಾರ್ಥನೆ ಗೀತೆ ಹಾಡಿದರು. ಪಿ. ರಮೇಶ ಸ್ವಾಗತಿಸಿದರು. ಡಾ.ಆರ್.ಬಿ. ಬೆಳ್ಳಿ ನಿರೂಪಿಸಿ ವಂದಿಸಿದರು.