ಹೆದ್ದಾರಿಯಲ್ಲಿ ಸಂಚರಿಸುವ ಪ್ರವಾಸಿಗರು ಫೋಟೋ, ಸ್ವಂತಿ ತೆಗೆದುಕೊಳ್ಳಲು ನಿಲ್ಲುತ್ತಾರೆ. ಸ್ವಂತಿ ಪ್ರೇಮವನ್ನು ಗಮನಿಸಿದ ರೈತ ಇದಕ್ಕಾಗಿ ತಲಾ ₹ 20 ರೂಪಾಯಿ ಶುಲ್ಕ ನಿಗದಿಪಡಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ 766ರಲ್ಲಿ ಬೇಗೂರಿನಿಂದ ಹಿರಿಕಾಟಿ ಗ್ರಾಮದವರಗೆ ಅನೇಕ ರೈತರು ಸೂರ್ಯಕಾಂತಿ ಬೆಳೆದಿದ್ದಾರೆ. ಜೂನ್ ಮತ್ತು ಜುಲೈನಲ್ಲಿ ಕೇರಳ, ತಮಿಳುನನಾಡಿನಿಂದ ಪ್ರವಾಸಿಗರು ರಾಜ್ಯಕ್ಕೆ ಹೆಚ್ಚಾಗಿ ಬರುತ್ತಾರೆ.