ಪ್ರತಿಭಟನೆಯಲ್ಲಿ ಪೌರ ಕಾರ್ಮಿಕ ನೌಕರರ ಸಂಘದ ತಾಲ್ಲೂಕು ಘಟಕದ ಕಾರ್ಯದರ್ಶಿ ರಮೇಶ ಪಾಟೀಲ, ಜಿಲ್ಲಾ ಘಟಕದ ಖಜಾಂಚಿ ಅಬ್ಬಾಸಲಿ ಕಾಖಂಡಕಿ, ಅಭಿಷೇಕ ಪಾಂಡೆ, ಸುನೀಲಕುಮಾರ ಸಾಬೋಜಿ, ಬಿ.ಆರ್. ಹಿರೇಮನಿ, ಎಸ್.ಬಿ. ಗಂಜಿಹಾಳ, ಡಿ.ಎಸ್. ಆವರ್ಗೆ, ರೂಪಾ ಸಿಂಧೆ, ಪರಶುರಾಮ ಜವಳಗಿ, ಜಗೂ ದೊಡಮನಿ, ಮಾದೇವಿ ಬಡಿಗೇರ, ಎಸ್.ಎ. ಘತ್ತರಗಿ, ಸರೋಜಿನಿ ಬಸವರಾಜ, ಸಾವಿತ್ರಿ ಬಿಸನಾಳ, ಮಲ್ಲಮ್ಮ ಹರಿಜನ, ಯಲ್ಲವ್ವ ಎಮ್ಮಿ, ರೇಣುಕಾ ಚೌರ, ದಯಾನಂದ ಕಲಬುರ್ಗಿ, ಡಿ.ಎಸ್.ಗೊಳಸಂಗಿ ಪಾಲ್ಗೊಂಡಿದ್ದರು.