‘ಸುದ್ದಿ ತಿಳಿಯುತ್ತಿದ್ದಂತೆ ನಂಬಲಾಗಲಿಲ್ಲ, ದೆಹಲಿಗೆ ಹೋಗ ಬೇಕೆಂದು ಗೋವಾ ವಿಮಾನ ನಿಲ್ದಾಣದವರೆಗೂ ಹೋದೆವು. ಅಲ್ಲಿ ಅಧಿಕೃತವಾಗಿ ನಮಗೆ ಅಧಿಕಾರಿಗಳಿಂದ ಮಾಹಿತಿ ಸಿಕ್ಕಿತು. ನಾವು ಅತ್ತ ಹೋದರೆ ಅವರು ಈ ಕಡೆಗೆ ಬರುತ್ತಿದ್ದ ಕಾರಣ ಮರಳಿ ಬಂದೆವು’ ಎಂದು ಸಹೋದರ ಮುತ್ತು ಮೇತ್ರಿ ಅಣ್ಣನ ಸಾವಿನ ಕುರಿತು ಮಾಹಿತಿ ನೀಡಿದರು.