ಮತ್ತೆ ಈ ಬಾರಿ ಬರಗಾಲ ಬಂದರೇನು ಗತಿ ಎಂಬ ಚಿಂತೆ ಆರಂಭವಾಗಿದೆ’ ಎನ್ನುತ್ತಾರೆ ದೇವರಹಳ್ಳಿ ಗ್ರಾಮದ ರೈತರಾದ ಶಿವಣ್ಣ, ಪರಶುರಾಮ.
ತಾಲ್ಲೂಕಿನ ನಾಗೇನಹಳ್ಳಿ, ನಲ್ಲೂರು, ಅಸ್ತಾಪನಹಳ್ಳಿ, ಗುಳ್ಳೇಹಳ್ಳಿ, ರಾಮೇನಹಳ್ಳಿ, ನೀತಿಗೆರೆ, ನುಗ್ಗಿಹಳ್ಳಿ, ಅರಳಿಕಟ್ಟೆ, ಹೊನ್ನೇಮರದಹಳ್ಳಿ, ಹಿರೇಉಡ, ಹಿರೇಉಡ ತಾಂಡಾ ಗ್ರಾಮಗಳಲ್ಲಿ ಹಸಿಮೆಣಸಿನಕಾಯಿಯನ್ನು ಹೆಚ್ಚಾಗಿ ಬೆಳೆಯಲಾಗುತ್ತಿತ್ತು.