ಸನ್ಮಾನ:ಇದೇ ಸಂದರ್ಭದಲ್ಲಿ ವೈದ್ಯರಾದ ರಾಜೇಂದ್ರ ಜಾಧವ, ವಿದ್ಯಾಸಾಗರ ಕಾಡಾದಿ, ವಸಂತ ಪವಾರ, ಅಮಿತ್ ಅಷ್ಟೂರೆ, ನಿತೀನ ಪಾಟೀಲ, ವಿಲಾಸ ಕನಸೆ, ಶಶಿ ಭೂರೆ, ಧನರಾಜ ಹುಲಸೂರೆ, ಶ್ರೀರಂಗ ಬಿರಾದಾರ, ಪತ್ರಕರ್ತರಾದ ಗಣಪತಿ ಬೋಚರೆ, ಸೋಮನಾಥ ಮುದ್ದಾ, ಚಂದ್ರಕಾಂತ ಬಿರಾದಾರ, ಅಶೋಕ ರಾಜೋಳೆ, ಜಯರಾಜ ದಾಬಶೆಟ್ಟಿ, ರಾಜೇಶ ಮುಗುಟೆ, ದಿಲೀಪ ಜೊಳದಪ್ಕೆ ಅವರನ್ನು ಸನ್ಮಾನಿಸಲಾಯಿತು. ಐವರು ಬಡ ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಿಸಲಾಯಿತು.
ಶಾಂತವೀರ ಸಿರಗಾಪೂರೆ, ಅಶ್ವಿನ ಭೋಸ್ಲೆ ಉಪಸ್ಥಿತರಿದ್ದರು.