‘ಸ್ವಾತಂತ್ರ್ಯ ದೊರೆತು 70 ವರ್ಷಗಳಾಗುತ್ತ ಬಂದರೂ ಲಂಬಾಣಿ ತಾಂಡಾಗಳು ಕಂದಾಯ ಗ್ರಾಮಗಳಾಗಿ ಬದಲಾಗಿಲ್ಲ. ಇದರಿಂದ ತಾಂಡಾಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಯಾಗಿಲ್ಲ. ರಸ್ತೆ, ಸಾರಿಗೆ ಸಂಪರ್ಕ, ಸರ್ಕಾರಿ ಕಚೇರಿ, ವಿದ್ಯುತ್, ಶುದ್ಧ ಕುಡಿಯುವ ನೀರು, ಆಸ್ಪತ್ರೆ, ಅಂಗನವಾಡಿ, ಪಂಚಾಯ್ತಿ ಸೇರಿದಂತೆ ಯಾವುದೂ ಇಲ್ಲ.