ಜಿಲ್ಲಾ ಘಟಕದ ಅಧ್ಯಕ್ಷ ಶಂಕರ ಮಾಡಲಗಿ, ರಾಜು ಕೊರವಿ, ಮಲ್ಲಿಕಾರ್ಜುನ ಅಕ್ಕಿ, ಮುಜಾವರ ಕಂಟ್ರಾಕ್ಟರ್, ಹಣಮಂತಪ್ಪ ಕಲ್ಲೂರ, ಗಂಗಾಧರ ಪಾಟೀಲ, ಈಶ್ವರ ಮೇಲಗಿರಿ, ವಿಕಾಸ ಸೊಪ್ಪಿನ, ಎಂ.ಎಸ್ ರೋಣದ, ಎನ್.ಎಚ್ ದೇವರಡ್ಡಿ, ಬಸವರಾಜ ಪಾಟೀಲ, ಸಂಗಮೇಶ ಮಡಿವಾಳರ, ಶ್ರೀಶೈಲ ಮೇಲಿನಮನಿ, ಅಲ್ತಾಫ್ ಹೂಲಿ, ಕರೆಪ್ಪ ಹದ್ಲಿ, ರೈತ ನವಲಗುಂದ, ಸವದತ್ತಿ, ನರಗುಂದ ಭಾಗದ ರೈತ ಮುಖಂಡರು ಇದ್ದರು.