ಕಾಲೇಜಿನ ಡೀನ್ ಡಾ.ಸುರೇಶ ಪಾಟೀಲ್ ಮಾತನಾಡಿ, ‘ಯುವ ಸಮು ದಾಯ ಸಸಿಯನ್ನು ನೆಟ್ಟು ಅದರ ಪಾಲನೆ ಹಾಗೂ ಪೋಷಣೆ ಮಾಡಬೇಕು. ಅರಣ್ಯ ಸಂಪತ್ತು ನಮ್ಮ ಬದುಕಿನ ಉಸಿರು ಆಗಿದೆ. ಹೆಚ್ಚು ಮರಗಳನ್ನು ಬೆಳೆಸುವ ಮೂಲಕ ಬರಡು ನೆಲದಲ್ಲಿ ಹಸಿರು ಬೆಳೆಸಬೇಕಾಗಿದೆ’ ಎಂದರು. ವಲಯ ಅರಣ್ಯ ಅಧಿಕಾರಿ ಮಹ್ಮದ ಅಸದ. ಕೃಷಿ ವಿಜ್ಞಾನಿ ಡಾ.ಜೆ. ತುಳಸಿರಾಮ, ಡಾ.ಬಸವರಾಜ ಇದ್ದರು.