ಮಾಜಿ ಶಾಸಕ ಎಂ.ಪಿ. ಕುಮಾರ ಸ್ವಾಮಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ರತನ್, ಉಪಾಧ್ಯಕ್ಷೆ ಸವಿತಾರಮೇಶ್, ಪಕ್ಷದ ಪದಾಧಿಕಾರಿಗಳಾದ ದೀಪಕ್ ದೊಡ್ಡಯ್ಯ, ದೇವರುಂದ ದಿನೇಶ್, ಶೇಷಗಿರಿ ಕಳಸ, ಕಣಚೂರು ವಿನೋದ್, ಗಜೇಂದ್ರ, ಕಲ್ಲುಹೊಲ ಕೃಷ್ಣೇಗೌಡ, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾ ಯಿತಿ ಹಾಗೂ ವಿವಿಧ ಗ್ರಾಮ ಪಂಚಾ ಯಿತಿಗಳ ಚುನಾಯಿತ ಪ್ರತಿನಿಧಿಗಳಿದ್ದರು.