ಉಡುಪಿ, ಕಾಪು, ಮಜೂರು, ಪಕೀರನಕಟ್ಟೆ, ಬೆಳಪು, ಜ್ಯೋತಿನಗರ, ಇರಂದಾಡಿ, ಪಡುಕುತ್ಯಾರು-ಆನೆಗುಂದಿ ಮಠಕ್ಕೆ ಭಕ್ತರನ್ನು, ಪ್ರಯಾಣಿಕರನ್ನು ಕರೆತರುವ ಬಸ್ ವ್ಯವಸ್ಥೆ ಕಲ್ಪಿಸಲು ಶ್ರಮ ವಹಿಸಿದವರೆಲ್ಲರಿಗೂ ಶ್ರೇಯಸ್ಸು ಉಂಟಾಗಲಿ ಎಂದರು. ಉಡುಪಿ ಬಸ್ ನಿಲ್ದಾಣದಿಂದ ಬೆಳಿಗ್ಗೆ 6.15ರಿಂದ ಪ್ರಾರಂಭವಾಗಿ ರಾತ್ರಿ 8 ಗಂಟೆಯವರೆಗೆ ಉಡುಪಿ– ಪಡುಕುತ್ಯಾರು ಮಧ್ಯೆ 2 ಬಸ್ಗಳು ಒಟ್ಟು 5 ಬಾರಿ ಸಂಚರಿಸಲಿವೆ.