ಕರ್ನಾಟಕ ರಾಜ್ಯ ಸಮಾನ ಮನಸ್ಕರ ಕಲೆ, ಸಾಹಿತ್ಯ, ಸಂಗೀತ, ಕ್ರೀಡೆ ಮತ್ತು ಸಮಾಜ ಸ್ಪಂದನಾ ಸೇವಾ ಒಕ್ಕೂಟದ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು. ನಗರಸಭಾ ಸದಸ್ಯ ತ.ನ. ಪ್ರಭುದೇವ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮ ಆಯೋಜಕ ಮ.ಚಿ.ಕೃಷ್ಣ, ಉಪನ್ಯಾಸಕಿ ಯು.ಶಶಿಕಲಾ, ಮುಖಂಡರಾದ ಡಿ.ವಿ. ನಾರಾಯಣ ಶರ್ಮ, ಕೆ.ಮಹಾಲಿಂಗಯ್ಯ ಹಾಜರಿದ್ದರು.