ಬಸವ ಧರ್ಮ ಪೀಠದ ಮಹಾ ದೇಶ್ವರ ಸ್ವಾಮೀಜಿ, ಮಾಜಿ ಶಾಸಕ ದೊಡ್ಡನಗೌಡ ಪಾಟೀಲ, ಜಿಲ್ಲಾ ಪಂಚಾಯಿತಿ ಸದಸ್ಯ ವಿರೇಶ ಉಂಡೋಡಿ, ಹುನಗುಂದ ಗೌರಿಶಂಕರ ಬ್ಯಾಂಕಿನ ಅಧ್ಯಕ್ಷ ಗಂಗಾಧರ ದೊಡ ಮನಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಬಸವರಾಜ ಗೌಡರ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಂ.ಎಸ್.ಅಂಗಡಿ, ಮೈಸೂರಿನ ಮಧುಸೂಧನ, ಪಶು ಸಂಗೋಪನಾ ಇಲಾಖೆಯ ಜಂಟಿ ನಿರ್ದೇಶಕ ಸಾಯಿಕುಮಾರ ಹಿಳ್ಳಿ, ನ್ಯಾಯವಾದಿ ಜಿ.ಎಸ್.ನರೇಗಲ್ಲ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಟದ ಅಧ್ಯಕ್ಷ ಅಮರಯ್ಯ ಕೊಟೂರ,ರಾಷ್ಟ್ರೀಯ ಬಸವ ದಳದ ರಾಜ್ಯಾಧ್ಯೆಕ್ಷ ಬಸವರಾಜ ಕೊಂಡಗುಳಿ, ಧನರಾಜ ಜೀರಗಿ, ಕೆ.ವೀರೇಶ, ಚಂದ್ರಮೌಳಿ ಇದ್ದರು.
ಬಸವ ಧ್ವಜಾರೋಹಣವನ್ನು ಬಿಜೆಪಿ ಮುಖಂಡ ಶಿವಕುಮಾರ ಹೊಸಗೌಡರ ಮಾಡಿದರು.