ಪ್ರತಿಮೆ ಅನಾವರಣ ಸಂದರ್ಭದಲ್ಲಿ ಸಂಸದ ಸುರೇಶ ಅಂಗಡಿ, ಶಾಸಕರಾದ ಸತೀಶ ಜಾರಕಿಹೊಳಿ, ಸಂಜಯ ಪಾಟೀಲ, ಸಂಭಾಜಿ ಪಾಟೀಲ, ಮಹಾಂತೇಶ ಕವಟಗಿಮಠ, ವಿವೇಕರಾವ್ ಪಾಟೀಲ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಆಶಾ ಐಹೊಳೆ, ಉಪಾಧ್ಯಕ್ಷ ಅರುಣ ಕಟಾಂಬಳೆ, ಮೇಯರ್ ಸಂಜೋತಾ ಬಾಂದೇಕರ, ಉಪಮೇಯರ್ ನಾಗೇಶ್ ಮಂಡೋಳ್ಕರ, ನಗರಪಾಲಿಕೆ ಸದಸ್ಯರಾದ ಜಯಶ್ರೀ ಮಾಳಗಿ, ರಮೇಶ ಸೊಂಟಕ್ಕಿ, ಮೀನಾ ವಾಝ್, ಸರಳಾ ಹೆರೇಕರ, ದಲಿತ ಮುಖಂಡ ಮಲ್ಲೇಶ್ ಚೌಗುಲೆ ಭಾಗವಹಿಸಿದ್ದರು.