2
ಹಂತಕರ ಪಡೆಯೊಂದರ ಕ್ರೌರ್ಯದ ಕುರಿತ ಸಿನಿಮಾ ಇದು. ಶ್ರೀನಿವಾಸ್ ರಾಜು ಅವರು ಇದರ ನಿರ್ದೇಶಕರು. ವೆಂಕಟ್ ಇದರ ನಿರ್ಮಾಪಕರು. ಅರ್ಜುನ್ ಜನ್ಯ ಸಂಗೀತ, ವೆಂಕಟ್ ಪ್ರಸಾದ್ ಛಾಯಾಗ್ರಹಣ ಈ ಚಿತ್ರಕ್ಕಿದೆ. ಪೂಜಾ ಗಾಂಧಿ, ಮಕರಂದ ದೇಶಪಾಂಡೆ, ರವಿಕಾಳೆ, ಕರಿಸುಬ್ಬು, ರವಿಶಂಕರ್, ಶ್ರುತಿ, ಸುಚೇದ್ರ ಪ್ರಸಾದ್ ಮತ್ತು ಇತರರು ತಾರಾಗಣದಲ್ಲಿ ಇದ್ದಾರೆ.