ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಸವರಾಜ ಭೀಮಳ್ಳಿ ಕಾರ್ಯಕ್ರಮ ಉದ್ಘಾಟಿಸಿದರು. ಎಚ್.ವೀರಭದ್ರಯ್ಯ ಅಧ್ಯಕ್ಷತೆ ವಹಿಸಿದ್ದರು. ಕಡಗಂಚಿಯ ವೀರಭದ್ರಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು, ಕರಿಸಿದ್ದಪ್ಪ ಪಾಟೀಲ ಹರಸೂರ, ಶಿವಶರಣಪ್ಪ ಸಿರಿ, ಶಿವಾನಂದ ಮಠಪತಿ, ಶಾರದಾ ಮಣಿ, ಶರಣಬಸಪ್ಪ ಭೂಸನೂರ, ಬಾಬುರಾವ ಮಠಪತಿ, ಆರ್.ಎಸ್. ಹೊಸಗೌಡ, ಸಿದ್ರಾಮಪ್ಪ ಆಲಗೂಡಕರ ಇದ್ದರು. ಗುರುಲಿಂಗಯ್ಯ ಹಿತ್ತಿಲಶಿರೂರ ಅವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.