ಸ್ವಾಗತ ಸಮಿತಿ, ದಾಸೋಹ ಸಮಿತಿ, ಪ್ರಚಾರ ಸಮಿತಿ, ಆರ್ಥಿಕ ಸಮಿತಿ ಸೇರಿದಂತೆ ವಿವಿಧ ಸಮಿತಿಗಳನ್ನು ರಚಿಸಲಾಯಿತು. ಹಾಲಪ್ಪಯ್ಯ ವಿರಕ್ತ ಮಠದ ಪಂಚಾಕ್ಷರಿ ಸ್ವಾಮೀಜಿ, ಶಿವಯ್ಯ ಸ್ವಾಮಿ ಬಿಬ್ಬಳ್ಳಿ, ಸದಾನಂದ ಬೂದಿ, ಪ್ರಕಾಶ ಊಡಗಿ, ಅನಂತರೆಡ್ಡಿ ಪಾಟೀಲ, ಸಿದ್ದಪ್ಪ ತಳ್ಳಳ್ಳಿ, ಧನಶೆಟ್ಟಿ ಸಕ್ರಿ, ಈರಣ್ಣ ಮಾದೆ ನೋರ, ಡಾ. ಸಂತೋಷ ತಳ್ಳಳ್ಳಿ, ನಾಗಯ್ಯ ಸ್ವಾಮಿ ಬೊಮ್ಮನಳ್ಳಿ, ನಾಗೀಂದ್ರಪ್ಪ ಡೊಳ್ಳಾ, ಶಂಕ್ರಪ್ಪ ಕೋಸಗಿ, ಶ್ರೀಶೈಲ್ ಬಿರಾದರ, ಶಿವರಾಯ ಭೋವಿ, ಸಿದ್ದಯ್ಯ ಬಂಡಾ ಇದ್ದರು.