ಸ್ವಚ್ಛತಾ ಅಭಿಯಾನದಲ್ಲಿ ಮಹಾ ನಗರ ಪಾಲಿಕೆ ಸದಸ್ಯ ರಾಜೇಶ ದೇವಗಿರಿ, ಅಂಚೆ ಇಲಾಖೆಯ ಹಿರಿಯ ಅಧಿಕಾರಿಗಳಾದ ಶ್ರೀನಿಧಿ ಕೆ, ಎಚ್.ಬಿ.ಹಸಬಿ, ಸರೋಜಾ ಇಲಕಲ್ಲ, ಸಂತೋಷ ಬಿರಾದಾರ, ಶಿವಾನಂದ ವಾಲೀಕಾರ, ಪ್ರಧಾನ ಅಂಚೆ ಕಚೇರಿ ಪೋಸ್ಟ್ ಮಾಸ್ಟರ್ ಎಸ್.ಕೆ.ಲಾಹೋರಿ, ಮಾರುಕಟ್ಟೆ ವಿಸ್ತರಣಾಧಿಕಾರಿ ಪಿ.ಟಿ. ಕಬಾಡೆ, ಎ.ಎ.ಖಾನಾಪುರ, ಎಸ್.ವಿ. ರಾಂಪುರ, ಸುಜಾತಾ ಕೊಪ್ಪದ, ಗಂಗೂಬಾಯಿ ತೆನಿಹಳ್ಳಿ, ಸುಮನ್ ಹುದ್ದಾರ, ಜಯಶ್ರೀ ಇಂಗಳೆ, ರಾಕೇಶ ಅಲದಿ, ವೈ.ಎಚ್.ಕುಲಕರ್ಣಿ, ಸಂತೋಷ ರ್್ಯಾವಂಕಿ, ಮಹಾಂತೇಶ ಕುರ್ಲೆ, ಸತೀಶ ಹೊಳಿ, ಸುನೀತಾ ಕುಲಕರ್ಣಿ, ಶೋಭಾ ಸಾಳುಂಕೆ, ರವಿ ನಾಟೀಕಾರ, ಮಲ್ಲಮ್ಮ ಇವಣಗಿ, ಕಪಟಕರ, ಸದಾಶಿವ ತೊರವಿ, ಮಡಕೇಶ್ವರ ಪಾಲ್ಗೊಂಡಿದ್ದರು.