ಅಷ್ಟೊಂದು ಹಣ ಇಲ್ಲದ ಕಾರಣ ಕುಟುಂಬದವರು ಲಕ್ಷ್ಮೀಯನ್ನು ಬಾದ್ಷಾ ಖಾನ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ವೈದ್ಯರು ಬಾಲಕಿಯ ಚಿಕಿತ್ಸೆ ಕಡೆ ಗಮನ ಹರಿಸಲಿಲ್ಲ. ಕುಟುಂಬದವರು ಎಷ್ಟೇ ಮನವಿ ಮಾಡಿದರೂ ಚಿಕಿತ್ಸೆ ನೀಡಲು ನಿರಾಕರಿಸಿದ್ದಾರೆ. ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದ ಕಾರಣ ಲಕ್ಷ್ಮೀ ಸಾವನ್ನಪ್ಪಿದ್ದಾಳೆ ಎಂದು ಅಜ್ಜ ಹಾರ್ದಿಕ್ ಅವರು ಹೇಳಿದ್ದಾರೆ.