‘ಮೋಡ ಬಿತ್ತನೆಗೆ ಇದೇ ಸೂಕ್ತ ಕಾಲವಾಗಿದ್ದು, ಕೂಡಲೆ ಮೋಡ ಬಿತ್ತನೆಗೆ ರಾಜ್ಯ ಸರ್ಕಾರ ಮುಂದಾ ಗಬೇಕು’ ಎಂದು ಅವರು ಒತ್ತಾಯಿಸಿದರು. ಈ ವೇಳೆ ರೈತ ಮುಖಂಡರಾದ ಈರಪ್ಪ ಸಂಕಣ್ಣನವರ, ಗೋಣೆಪ್ಪ ಸಂಕಣ್ಣನವರ, ಚೇತನ ಕಬ್ಬೂರ, ಬಸವಂತಪ್ಪ ದಾಸರ, ಬಸವರಾಜ ಸಂಕಣ್ಣನವರ, ಚನ್ನಬಸಪ್ಪ ಕಲಕಟ್ಟಿ, ಆರ್.ಬಿ.ಬಣಕಾರ, ಗುಡ್ಡಪ್ಪ ಬಾರ್ಕಿ, ರಾಮಣ್ಣ ಬ್ಯಾಡಗಿ, ಶಿವು ಇದ್ದರು.