ಆಡಳಿತ ಮಂಡಳಿಯ ಜಗದೀಶ ಅವರಾದಿ, ಚನ್ನಬಸಪ್ಪ ಸುಂಕದ, ಡಾ. ಎಸ್, ಬಿ. ಶೆಟ್ಟರ್, ಸಿದ್ರಾಮಪ್ಪ ಪಲ್ಲೇದ, ಬಸವರಾಜ ಗದ್ದಿ, ಮಲ್ಲಿಕಾರ್ಜುನ ಕೊಟಗಿ, ರುದ್ರೇಶ ಗಣಾಚಾರಿ, ಶಿವರುದ್ರಮ್ಮ ಕಂಚಿ, ಮುಖ್ಯಗುರುಗಳಾದ ಮಹಾಂತೇಶ ಗದ್ದಿ, ವೀರೇಶ್ ಮ್ಯಾಗೇರಿ, ವಿಜಯಲಕ್ಷ್ಮೀ ಮೇಲಿನಮನಿ, ಅಮರೇಶ್, ರೂಪಾ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.