ಜಿಲ್ಲಾ ಘಟಕದ ಪದಾಧಿಕಾರಿಗಳಾದ ನರೇಶ ಪಾಠಕ, ಶಶಿಕಾಂತ ಬಂಬುಳಗೆ, ಶಿವಕುಮಾರ ಸ್ವಾಮಿ, ಎಂ.ಪಿ,ಮುದಾಳೆ, ಸಬ್ ಇನ್ಸ್ಪೆಕ್ಟರ್ ಶಿರೋಮಣಿ, ಶಿವಶರಣಪ್ಪ ಹೂಗಾರ, ಸಿದ್ರಾಮಪ್ಪ ಗುದಗೆ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಪತ್ರಿಕಾ ವಿತರಕರಾದ ಸಂಜೀವ ಮುದಗಡೆ, ಕಲ್ಯಾಣರಾವ, ವೀರಶೆಟ್ಟಿ ಬೇಲೂರ ಅವರನ್ನು ಸನ್ಮಾನಿಸಲಾಯಿತು.