ಅತಿಥಿಗಳಾಗಿದ್ದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಭವಾನಿಸಿಂಗ್ ಠಾಕೂರ, ಪತ್ರಕರ್ತ ಹಣಮಂತರಾವ ಭೈರಾಮಡಗಿ ಮಾತನಾಡಿದರು. ಹಿರಿಯ ಕಲಾವಿದರಾದ ಕೆ.ಎಸ್.ಸರೋದೆ, ಡಿ.ಎಂ. ಮಿಣಜಗಿ, ಅಂಬಾರಾಯ ಚಿನಮಳ್ಳಿ, ಎಂ.ಸಂಜೀವ, ಡಾ.ರೆಹಮಾನ ಪಟೇಲ್, ಸೂರ್ಯಕಾಂತ ನಂದೂರ, ಶಶಿಕಾಂತ ಪಾಟೀಲ, ನಾರಾಯಣ ಜೋಶಿ ಇದ್ದರು.