ಐಟಿಯುಸಿ ರಾಜ್ಯ ಸಮಿತಿ ಉಪಾಧ್ಯಕ್ಷ ಪ್ರಭುದೇವ ಯಳಸಂಗಿ, ಬಿಸಿಯೂಟ ನೌಕರರ ಜಿಲ್ಲಾ ಘಟಕ ಅಧ್ಯಕ್ಷೆ ಕಲ್ಪನಾ ಗುರಸಣಗಿ, ಅಂಗನವಾಡಿ ಕಾರ್ಯಕರ್ತೆ ನಾಗಮ್ಮ ಗುಡ್ಡು, ಸೊಲಪಣ್ಣ ಸಗರ, ಶಿವಾನಂದ ಸ್ವಾಮಿ, ಪ್ರಕಾಶ ಆಲಹಾಳ, ವಿದ್ಯಾಧರ ಸಾಹುಕಾರ್, ದೇವಿಂದ್ರ ಪೂಜಾರಿ, ಶ್ರೀದೇವಿ ಕೂಡಲಗಿ ಸಮ್ಮೇಳನದಲ್ಲಿ ಉಪಸ್ಥಿತರಿದ್ದರು.