ಎನ್ಯುಪಿಇ ಅಧ್ಯಕ್ಷ ಗುಲಾಂ ರಬ್ಬಾನಿ, ಎಫ್ಎನ್ಪಿಒ ಅಧ್ಯಕ್ಷ ಟಿ.ಎನ್.ರಹಾಟೆ, ಪ್ರಧಾನ ಕಾರ್ಯದರ್ಶಿ ಡಿ.ತ್ಯಾಗರಾಜನ್, ಮೈಸೂರು ವಲಯದ ಅಂಚೆ ಕಚೇರಿಗಳ ಸೀನಿಯರ್ ಸೂಪ ರಿಂಟೆಂಡೆಂಟ್ ಡಿ.ಶಿವಯ್ಯ, ಪಿಟಿಸಿ ಉಪ ನಿರ್ದೇಶಕ ಎಸ್.ರಾಜಶೇಖರ್, ಬೆಂಗಳೂರಿನ ಎನ್ಯುಪಿಇ ಅಧ್ಯಕ್ಷ ಕೆ.ಸಿ.ಗಂಗಯ್ಯ, ಮೈಸೂರಿನ ಎನ್ಯುಪಿಇ ಅಧ್ಯಕ್ಷ ಎಸ್.ಎನ್.ನರಸಿಂಹಮೂರ್ತಿ, ಎನ್ಯುಜಿಡಿಎಸ್ ಮೈಸೂರು ವಲಯದ ಪಿ.ರಾಮಮೂರ್ತಿ, ಎಸ್.ಸಿದ್ದರಾಜು, ಕೆ.ರಾಜು, ವಾಸು ದೇವರಾವ್, ಸುರೇಶಕುಮಾರ್, ಕೆ.ವಿ.ಕುರಡಗಿ, ಆರ್.ಮಹದೇವ, ಸ್ವಾಗತ ಸಮಿತಿಯ ನಟೇಶ ಕಾರ್ಯಕ್ರಮದಲ್ಲಿ ಇದ್ದರು.