ರೈತ ಸಂಪರ್ಕ ಕೇಂದ್ರ ರೈತರ ಕಾರ್ಯಕ್ರಮವಾಗಿದೆ. ಅವರಿಲ್ಲದೇ ಕಾರ್ಯಕ್ರಮ ನಡೆಸಿರುವುದು ಸರಿಯಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು. ತಾಲ್ಲೂಕು ಪಂಚಾಯಿತಿ ಸದಸ್ಯ ತಿಪ್ಪೇಶ್ರಾವ್, ಉಮೇಶ್, ಹೊಳೆಹೊನ್ನೂರು ಗ್ರಾಮ ಪಂಚಾಯ್ತಿ ಹಾಗೂ ಸುತ್ತಲಿನ ಗ್ರಾಮ ಪಂಚಾಯ್ತಿ ಅಧ್ಯಕ್ಷರು ಹಾಗೂ ಸದಸ್ಯರು ಭಾಗವಹಿಸಿದ್ದರು.