ಕರ್ನಾಟಕ ಅರೇಕಾ ಚೇಂಬರ್ ಆಫ್ ಕಾಮರ್ಸ್ನ ಸಂಸ್ಥಾಪಕ ಅಧ್ಯಕ್ಷ ಎಂ.ರಾಜಶೇಖರ್, ಶಿವಮೊಗ್ಗ ಅರೇಕಾ ಚೇಂಬರ್ಸ್ನ ಓಂಕಾರಪ್ಪ, ಪ್ರಕಾಶ್ ಕಾಮತ್ ಶಿರಸಿ ಹಾಜರಿದ್ದರು.ಜಿಎಸ್ಟಿ ಕುರಿತು ನಡೆದ ಸಂವಾದದಲ್ಲಿ ಲೆಕ್ಕಪರಿಶೋಧಕರಾದ ಬಿ.ವಿ.ರವೀಂದ್ರನಾಥ್, ಸಂತೋಷ್ ಪ್ರಭು, ಆದರ್ಶ ಪ್ರಭು, ನರೇಂದ್ರ ಭಾಗವಹಿಸಿದ್ದರು. ಎಪಿಎಂಸಿ ಸದಸ್ಯ ವೆಂಕಟೇಶ್ ಸ್ವಾಗತಿಸಿದರು. ಅಶ್ವಿನಿಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾರುತೇಶ್ ಬಾಗಲಕೋಟೆ ವಂದಿಸಿದರು. ಎಂ.ವಿ.ಮೋಹನ ಗೌಡ ನಿರೂಪಿಸಿದರು.